• Home
  • About us
    • About Hiremath
    • About Trust
    • About Swamiji
    • Shri Mallikarjuna swamy
    • About Veerashaivas
    • Board Members
  • Objectives
  • Tapovana
  • Initiatives
  • Activities
  • News & Events
    • News Updates
    • Events Updates
    • Sanchara Yathra Schedules
  • Gallery
    • Image Gallery
    • Swamiji Sayings
    • Newspaper Coverage
  • Literature
    • Shiva Dundubhi Digital Magazine
    • Bloger Page
    • Video Gallery
  • Contact us
  • Home
  • About us
    • About Hiremath
    • About Trust
    • About Swamiji
    • Shri Mallikarjuna swamy
    • About Veerashaivas
    • Board Members
  • Objectives
  • Tapovana
  • Initiatives
  • Activities
  • News & Events
    • News Updates
    • Events Updates
    • Sanchara Yathra Schedules
  • Gallery
    • Image Gallery
    • Swamiji Sayings
    • Newspaper Coverage
  • Literature
    • Shiva Dundubhi Digital Magazine
    • Bloger Page
    • Video Gallery
  • Contact us
DONATE NOW
Updates
ದಿನಾಂಕ 23 ಮೇ - ಕಾರ್ಯಕ್ರಮ ನಿರೀಕ್ಷೆ ಮೀರಿ ಯಶಸ್ವಿ 2025, ಮೇ ತಿಂಗಳ 23, 24, 25 ಸುಕ್ಷೇತ್ರ ಹಿರೇಮಠದ ಕರ್ತೃ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಪುನಃ ಪ್ರಾಣ ಪ್ರತಿಷ್ಠಾಪನೆ ನಾಡಿನ ಜನತೆಗೆ ಸ್ವಾಮೀಜಿಯವರಿಂದ ಯುಗಾದಿ ಹಬ್ಬದ ಸಂದೇಶ 2025, ಎಪ್ರಿಲ್ 12 ಶನಿವಾರ ಮಕ್ಕಳಿಗಾಗಿ ತಪೋವನದಲ್ಲಿ 14 ದಿನಗಳ ರಾಜ್ಯಮಟ್ಟದ ಬೇಸಿಗೆ ಶಿಬಿರ 2025, ಎಪ್ರಿಲ್ 12 ಶನಿವಾರದಂದು ತಪೋವನದಲ್ಲಿ ಹುಣ್ಣಿಮೆ ಕಾರ್ಯಕ್ರಮ ದಿನಾಂಕ 30 ಮಾರ್ಚ್, ಭಾನುವಾರ ಹಿರೇಮಠದಲ್ಲಿ ನಡೆಯುವ ಕಾರ್ಯಕ್ರಮಗಳು ದಿನಾಂಕ 29 ಮಾರ್ಚ್, ಶನಿವಾರ ಹಿರೇಮಠದಲ್ಲಿ ನಡೆಯುವ ಕಾರ್ಯಕ್ರಮಗಳು
250

Image Gallery

Home » Image Gallery
Tapovana Photos
Tapovana Photos
39 Photos
Swamiji Sayings
Swamiji Sayings
26 Photos
Shrikshethra Hiremath
Shrikshethra Hiremath
8 Photos
Wallpapers
Wallpapers
10 Photos
Proposed New Tapovana Project
Proposed New Tapovana Project
3 Photos
Swamiji Photos
Swamiji Photos
21 Photos

Recent posts

  • ದಿನಾಂಕ 23 ಮೇ – ಕಾರ್ಯಕ್ರಮ ನಿರೀಕ್ಷೆ ಮೀರಿ ಯಶಸ್ವಿ

    24/05/2025

  • 2025, ಮೇ ತಿಂಗಳ 23, 24, 25 ಸುಕ್ಷೇತ್ರ ಹಿರೇಮಠದ ಕರ್ತೃ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಪುನಃ ಪ್ರಾಣ ಪ್ರತಿಷ್ಠಾಪನೆ

    24/05/2025

    ಎಲ್ಲರಿಗೂ ಸುಪ್ರಭಾತದ ಶುಭಮಂಗಲಾಶಯಗಳು. ದಿನಾಂಕ ಮೇ ತಿಂಗಳ 23 ರಿಂದ 25ರವರೆಗೆ ಸುಕ್ಷೇತ್ರ ಹಿರೇಮಠದ ಕರ್ತೃ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಪುನಃ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮತ್ತು ನೂತನವಾಗಿ ನಿರ್ಮಾಣಗೊಂಡಿರುವ ವಿದ್ಯಾರ್ಥಿ ವಸತಿ ನಿಲಯ ಮತ್ತು ದಾಸೋಹ ಭವನದ ಉಧ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ. ಶ್ರೀಮಠದ ಸಮಸ್ತ ಭಕ್ತಾದಿಗಳು, ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಸ್ವಾಮಿಯ ಕೃಪೆಗೆ ಪಾತ್ರರಾಗಿರಿ. ಹೆಚ್ಚಿನ ಮಾಹಿತಿಗಾಗಿ ಹಿರೇಮಠವನ್ನು ಸಂಪರ್ಕಿಸಿ. ಹಿರೇಮಠ ಭಕ್ತವೃಂದ ಮತ್ತು ಹಿರೇಮಠದ ವ್ಯವಸ್ಥಾಪಕರು ಸುಕ್ಷೇತ್ರ ಹಿರೇಮಠ, ಚಿಕ್ಕಪೇಟೆ, ತುಮಕೂರು

  • 2025, ಎಪ್ರಿಲ್ 12 ಶನಿವಾರ ಮಕ್ಕಳಿಗಾಗಿ ತಪೋವನದಲ್ಲಿ 14 ದಿನಗಳ ರಾಜ್ಯಮಟ್ಟದ ಬೇಸಿಗೆ ಶಿಬಿರ

    28/03/2025

    ಎಲ್ಲರಿಗೂ ಸುಪ್ರಭಾತದ ಶುಭಮಂಗಲಾಶಯಗಳು. ದಿನಾಂಕ 12ರಿಂದ ಎಪ್ರಿಲ್ 25ರವರೆಗೆ ಮಕ್ಕಳಿಗಾಗಿ ತಪೋವನದಲ್ಲಿ 14 ದಿನಗಳ ರಾಜ್ಯಮಟ್ಟದ ಸರ್ವಾಂಗಸುಂದರ ಬೇಸಿಗೆ ಶಿಬಿರ ಶುರುವಾಗುತ್ತಿದೆ. ಆಸಕ್ತರು ಹಿರೇಮಠ ಮತ್ತು ತಪೋವನವನ್ನು ಸಂಪರ್ಕಿಸಿ, ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸೋಣವಾಗಲಿ. ಹೆಚ್ಚಿನ ಮಾಹಿತಿಗಾಗಿ ಹಿರೇಮಠವನ್ನು ಸಂಪರ್ಕಿಸಿ. ಹಿರೇಮಠ ಭಕ್ತವೃಂದ ಮತ್ತು ಹಿರೇಮಠದ ವ್ಯವಸ್ಥಾಪಕರು ಸುಕ್ಷೇತ್ರ ಹಿರೇಮಠ, ಚಿಕ್ಕಪೇಟೆ, ತುಮಕೂರು

  • 2025, ಎಪ್ರಿಲ್ 12 ಶನಿವಾರದಂದು ತಪೋವನದಲ್ಲಿ ಹುಣ್ಣಿಮೆ ಕಾರ್ಯಕ್ರಮ

    28/03/2025

    ಎಲ್ಲರಿಗೂ ಸುಪ್ರಭಾತದ ಶುಭಮಂಗಲಾಶಯಗಳು. ಪ್ರತಿ ಅಮಾವಾಸ್ಯೆಯಂದು ಹಿರೇಮಠದಲ್ಲಿ ಅಮಾವಾಸ್ಯಾಪೂಜೆ ಮತ್ತು ದಾಸೋಹ ನಡೆಯುವಂತೆ ಪ್ರತಿ ಹುಣ್ಣಿಮೆಯಂದು ತಪೋವನದಲ್ಲಿ ಹುಣ್ಣಿಮೆ ಧ್ಯಾನ, ಸತ್ಸಂಗ ಮತ್ತು ದಾಸೋಹ ನಡೆಯುತ್ತಿದೆ. ತಪೋವನದಲ್ಲಿ ಹುಣ್ಣಿಮೆ ಕಾರ್ಯಕ್ರಮ ಶುರುವಾಗಿ ಎರಡು ತಿಂಗಳಾಯಿತು. ಭಕ್ತಾದಿಗಳು ಚೆನ್ನಾಗಿ ಸ್ಪಂದಿಸುತ್ತಿದ್ದಾರೆ. ::::::::::::::::::::::::::::::::::::::::::::::::::::::::::::::::::: ವಿಶೇಷವಾಗಿ ಭಕ್ತಾದಿಗಳ ಗಮನಕ್ಕೆ ತರುತ್ತಿದ್ದೇವೆ. ::::::::::::::::::::::::::::::::::::::::::::::::::::::::::::::::::: 2025, ಎಪ್ರಿಲ್ 12 ಶನಿವಾರದಂದು ತಪೋವನದಲ್ಲಿ ಹುಣ್ಣಿಮೆ ಕಾರ್ಯಕ್ರಮವಿದೆ. ಎಲ್ಲರೂ ಬನ್ನಿ. ತಮ್ಮನ್ನೆಲ್ಲ ಸಮಾರಂಭಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಅವತ್ತಿನಿಂದಲೇ ಮಕ್ಕಳಿಗಾಗಿ ತಪೋವನದಲ್ಲಿ 14 ದಿನಗಳ ರಾಜ್ಯಮಟ್ಟದ ಸರ್ವಾಂಗಸುಂದರ ಬೇಸಿಗೆ …

    Continue reading "2025, ಎಪ್ರಿಲ್ 12 ಶನಿವಾರದಂದು ತಪೋವನದಲ್ಲಿ ಹುಣ್ಣಿಮೆ ಕಾರ್ಯಕ್ರಮ"

  • ದಿನಾಂಕ 30 ಮಾರ್ಚ್, ಭಾನುವಾರ ಹಿರೇಮಠದಲ್ಲಿ ನಡೆಯುವ ಕಾರ್ಯಕ್ರಮಗಳು

    28/03/2025

    ಎಲ್ಲರಿಗೂ ಸುಪ್ರಭಾತದ ಶುಭಮಂಗಲಾಶಯಗಳು. 30. 03. 2025, ಯುಗಾದಿ ಹಬ್ಬಾಚರಣೆ, ಯುಗಾದಿ ಸಂಭ್ರಮ. ನೂತನ “ವಿಶ್ವವಸು” ನಾಮ ಸಂವತ್ಸರವನ್ನು ಬರಮಾಡಿಕೊಳ್ಳುವುದು. ದಿನಾಂಕ 30. 03. 2025, ಭಾನುವಾರ – ಮಠದಲ್ಲಿ ಯುಗಾದಿಪೂಜೆ ಮತ್ತು ಪಂಚಾಂಗಶ್ರವಣ ಕಾರ್ಯಕ್ರಮ ಬೆಳಿಗ್ಗೆ 06.00 ಗಂಟೆಗೆ – ಶ್ರೀ ಶ್ರೀಗಳವರಿಂದ ಖುದ್ದಾಗಿ ಹಿರೇಮಠದ ಕರ್ತೃಸನ್ನಿಧಾನ ಶ್ರೀ ನಂದೀಶ್ವರಸಹಿತ ಮಲ್ಲಿಕಾರ್ಜುನ ಮಹಾಸ್ವಾಮಿಗೆ ರುದ್ರಾಭಿಷೇಕ, ಪೂಜೆ, ಅಷ್ಟೋತ್ತರ ಮತ್ತು ಮಹಾಮಂಗಳಾರತಿ ಬೆಳಿಗ್ಗೆ 08.00ರಿಂದ 09.00 – ಶ್ರೀ ಶ್ರೀಗಳವರ ಇಷ್ಟಲಿಂಗಪೂಜೆ ಬೆಳಿಗ್ಗೆ 9.00ರಿಂದ 12. 30ರವರೆಗೆ …

    Continue reading "ದಿನಾಂಕ 30 ಮಾರ್ಚ್, ಭಾನುವಾರ ಹಿರೇಮಠದಲ್ಲಿ ನಡೆಯುವ ಕಾರ್ಯಕ್ರಮಗಳು"



read more...

Shrikshethra Hiremath, Tumkur

Hiremath – Tapovana, Halenijagal

Copyrights © 2016 - 25, All Rights Reserved by Shri Kshethra Hiremath, Tumkur | Developed by: DIGICUBE SOLUTIONS
Unique Visitors: 730 | Page Views: 2476

Back to Top